ಶಿವಮೊಗ್ಗ. ಆರಗ ಜ್ಞಾನೇಂದ್ರ ಮೇಲೆ ಕೇಸು ದಾಖಲಿಸಲು ಜಿಲ್ಲಾ ಕಾಂಗ್ರೆಸ್ ವತಿಯಿಂದ ಒತ್ತಾಯ.

"ಅವರಿಗೆ ಮರ - ಗಿಡದ ಬಗ್ಗೆ ಗೊತ್ತಿಲ್ಲ. ಮರದ ನೆರಳಿನ ಮಹತ್ವ ಗೊತ್ತಿಲ್ಲ. ಅಲ್ಲಿನವರು ನೆರಳನ್ನೇ ಕಂಡಿರೋದಿಲ್ಲ. ಆ ಪ್ರದೇಶದ ಜನರು ಸುಡುವ ಸೂರ್ಯನ ಕೆಳಗೆ ಸುಟ್ಟು ಕರಕಲಾದಂತೆ ಇರ್ತಾರೆ. ನಮ್ಮ ಖರ್ಗೆಯವರನ್ನು ನೋಡಿದ್ರೇ ಗೊತ್ತಾಗೋದಿಲ್ವಾ...? ಪಾಪ.., ತಲೆ ಕೂದಲು ಮುಚ್ಚಿಕೊಂಡಿದ್ದಕ್ಕೆ ಸ್ವಲ್ಪ ಉಳಿದುಕೊಂಡಿದ್ದಾರೆ. ಅದೇ ನೆರಳು ಅವರಿಗೆ. ಮಲೆನಾಡು ಮತ್ತು ಪಶ್ಚಿಮಘಟ್ಟದ ಬದುಕು ಅವರಿಗೆ ಗೊತ್ತಿಲ್ಲ" ಎನ್ನುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಪ್ರಸ್ತಾಪಿಸಿಯೇ ಅವರ ಬಣ್ಣದ ಬಗ್ಗೆ ವ್ಯಂಗ್ಯವಾಡಿದ್ದಾರೆ.?ಎಂದು ಜಿಲ್ಲಾ ಕಾಂಗ್ರೆಸ್  ವತಿಯಿಂದ ಜಿಲ್ಲಾ ರಕ್ಷಣಾಧಿಕಾರಿ  ಗಳ  ಕಚೇರಿ ಎದುರು  ಪ್ರತಿಭಟನೆ ನೆಡೆಸಲಾಯಿತು . ಹಾಗು ಆರಗ ಜ್ಞಾನೇಂದ್ರ ವಿರುದ್ಧ  ಕೇಸು ದಾಖಲಿಸಿ ಅವರನ್ನು  ಬಂದಿಸಬೇಕು . ಈ ಕೂಡಲೇ  ಮಲ್ಲಿಕಾರ್ಜುನ್ ಖರ್ಗೆ ಅವರಲ್ಲಿ  ಕ್ಷಮೆ ಯಾಚಿಸಬೇಕು .ಇಲ್ಲವಾ ದರೆ  ಕಾಂಗ್ರೆಸ್ ನಿಂದ  ಉಗ್ರ ಪ್ರತಿಭಟನೆ ನಡೆಸಲಾವುದು ಎಂದು ತಿಳಿಸಿದರು.

Post a Comment

Previous Post Next Post